Welcome, Guest   [ Register | Sign In | Take a tour | Adult Filter: On ]

ಟ್ಯಾಗ್‌ಗಳು: ಇತರ


ಬ್ಲಾಗ್ಸ್ (5)
ಅದೆಲ್ಲೋ ಕಾಶ್ಮೀರದ ಗುಡ್ಡಗಾವಲಿನ ಗಡಿಗಳಲ್ಲಿ ಶಸ್ತ್ರಾಸ್ತ್ರ ಸನ್ನದ್ದತೆಯಿಂದ ಭರತಮಾತೆಯನ್ನು ಅನ್ಯರಿಗೆ ಬಿಟ್ಟು ಕೊಡಲಾರೆವು ಅನ್ನುವ ಉದ್ದೇಶದಿಂದ , ಮಳೆ-ಚಳಿ-ಬಿಸಿಲು ಯಾವುದಾದರೇನು ? ಒಂದು ವೇಳೆ ಮೃತ್ಯುವೇ ತನ್ನ ಕಣ್ಣ ಮುಂದೆ ಬಂದು ನಿಂತರೂ ಅಡ್ಡಿ ಇಲ್ಲ ಅನ್ನುವಷ್ಟರ ಮಟ್ಟಿಗೆ ಮನಸ್ಸಿನಲ್ಲಿ ಹುದುಗಿರುವ ... ಮತ್ತಷ್ಟು ಓದಿ

ಅನಿಸುತಿದೆ ಯಾಕೋ ಇಂದು ನೀನೇನೇ ನನ್ನವಳೆಂದು ಮಾಯದ ಲೋಕದಿಂದ ನನಗಾಗಿ ಬಂದವಳೆಂದು ಆಹಾ ! ಎಂಥ ಮಧುರ ಯಾತನೆ....... ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೇ ಸುಮ್ಮನೆ..... ನೀನಂದ್ರೆ ನಂಗಿಷ್ಟ, ನೀನೇನೆ ನನ್ನ ಪ್ರಾಣ, ನೀನಿಲ್ಲದೆ ನಾನಿಲ್ಲ, ನಿನ್ನ ಬಿಟ್ಟು ಒಂದು ಕ್ಷಣನೂ ಇರೊಲ್ಲ, ನೀನಿಲ್ಲದ ಒಂದು ಕ್ಷಣ ನನಗದು ... ಮತ್ತಷ್ಟು ಓದಿ

ಎರಡು ವರುಷಗಳ ಹಿಂದೆ, ನಾನಾಗ ದ್ವಿತೀಯ ಬಿ.ಎ.ಯಲ್ಲಿ ಓದುತ್ತಿದ್ದೆ. ಅದೊಂದು ಭಾನುವಾರ, ಉಳಿದ ದಿನಗಳ ಹಾಗೆ ಬೆಳಗ್ಗೆ ಬೇಗನೆ ಎದ್ದು ಹೊರಡುವ ಅನಿವಾರ್ಯತೆ ನನ್ನ ಪಾಲಿಗಿತ್ತು.ಕಾರಣ ಇಂಗ್ಲೀಷ್ ವಿಭಾಗದ ವತಿಯಿಂದ ಪ್ರೋಗ್ರಾಂ ಒಂದನ್ನು ಘಟಿಸಿದ್ದರು.ನಾನು ಎಂದಿನಂತೆ ಪುಸ್ತಕಗಳನ್ನು ಹೊತ್ತ ಬ್ಯಾಗ್, ಕೊಡೆಯನ್ನು ... ಮತ್ತಷ್ಟು ಓದಿ

ಬಾಳ ನೌಕೆಯೇರಿ ವಿಹರಿಸುವಾಗ ಅನೇಕ ಭಾರಿ ಸುಳಿವುಗಳು ಕಾಣಸಿಗುವುದು ಸಹಜ. ಸಾಗರದ ನೀರಿನ ಜೊತೆ ಸಾಗುವಾಗ ತಾನೇ ಅಲೆಗಳ ಅಬ್ಬರಗಳ ಪರಿಚಯವಾಗುವುದು. ಅದೂ ಅಲ್ಲದೆ ಅವುಗಳ ಸಾಮರ್ಥ್ಯವೇನೆಂಬುದನ್ನು ತಿಳಿಯಲು ಸಾಧ್ಯ. ಅವುಗಳಿಂದ ನಮ್ಮನ್ನು ( ನಮ್ಮ ಬಾಳನ್ನು ) ನಾವು ಯಾವ ರೀತಿಯಾಗಿ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ... ಮತ್ತಷ್ಟು ಓದಿ

ಈ ಜಗತ್ತಿನಲ್ಲಿ ಹುಟ್ಟಿದ ಮೇಲೆ ಮನುಷ್ಯ ಜೀವಿಯಾಗಿಯೇ ಹುಟ್ಟಬೇಕು. ಆದರೆ ಮನುಷ್ಯ ಜನ್ಮವನ್ನು ಅಷ್ಟು ಸುಲಭದಲ್ಲಿ ಪಡೆಯಲು ಸಾಧ್ಯವಿಲ್ಲ. ಮನುಷ್ಯ ಜನ್ಮವನ್ನು ಪಡೆಯಬೇಕಾದರೆ ಅನೇಕ ಪುಣ್ಯಗಳನ್ನು ಮಾಡಿರಬೇಕು ಎಂದು ಎಷ್ಟೋ ಜನ ಆಧ್ಯಾತ್ಮ ವಿಚಾರವಾದಿಗಳು ಹೇಳಿರುವುದನ್ನು ನಾವು ಕೇಳಿರಬಹುದು. ಮನುಷ್ಯ ಜೀವಿಯಾಗಿ ... ಮತ್ತಷ್ಟು ಓದಿ