 ದಕ್ಷಿಣ ಕನ್ನಡದ ವಾಣಿಜ್ಯ ಬೆಳೆ ಅಡಿಕೆ. ಹೊರನಾಡಿಗೆ ಆರ್ಥಿಕ ಸುಭದ್ರ ಜಿಲ್ಲೆ ಎಂದು ಕಂಡು ಬಂದರೆ ಇಲ್ಲಿನ ಪರಿಸ್ಥಿತಿಯೇ ಬೇರೆ. ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ಕಾರ್ಮಿಕರ ಸಮಸ್ಯೆ, ಕೊಳೆರೋಗದ ಸಮಸ್ಯೆ ಹೀಗೆ ಸಮಸ್ಯೆಗಳ ಸುತ್ತವೇ ತತ್ತರಿಸುತ್ತಿರುವ ಈ ಸಮಯದಲ್ಲಿ ಇಲ್ಲಿನ ಕೃಷಿಕರಿಗೆ ಇನ್ನೊಂದು ... ಮತ್ತಷ್ಟು ಓದಿ
|
 ಕೈ ತುಂಬ ಇದ್ದಾಗ ಮನೆ ತುಂಬ ನೆಂಟರು... ಅನ್ನುವ ಜಗತ್ತಿನ ಸತ್ಯಕ್ಕೆ ನಾನೇ ಮೂಕ ಸಾಕ್ಷಿ. ಕೆಲವೇ ತಿಂಗಳ ಹಿಂದೆ ನಾನು ಸಮೃದ್ದಿಯಿಂದ ತುಂಬಿ ತುಳುಕುತ್ತಿದ್ದೆ. ಮೈತುಂಬ ಎಲೆಗಳು, ಬಳ್ಳಿಗಳು, ನನ್ನ ಸುತ್ತಮುತ್ತಲೂ ನನ್ನಷ್ಟೇ ಸಮೃದ್ದ ಬದುಕು ಇತ್ತು. ನನ್ನ ಜೀವದೊಳಗೆ ಹಕ್ಕಿಗಳ ಕಲರವಿತ್ತು. ಅಳಿಲು ಅರಣೆಯ ಸಹಿತ ... ಮತ್ತಷ್ಟು ಓದಿ
|
 ಇವರು ಎಲ್ಲಂರಂತಲ್ಲ ಮೈತುಂಬಾ ಮಣ್ಣು, ಹರಕಲು ಬಟ್ಟೆ, ಕೈಯಲ್ಲೊಂದು ಕೋಲು, ಕುರುಚಲು ಗಡ್ಡ, ಪಾದಕ್ಕೊಂದು ಪಾದರಕ್ಷೆ- ಹೀಗೆ ತನ್ನ ಭಯಾನಕ ವೇಷದೊಂದಿಗೆ ಕೊಕ್ಕಡ ಹಾಗೂ ನೆಲ್ಯಾಡಿ ಪೇಟೆಗಳನ್ನು ಸೂರ್ಯೋದಯದೊಂದಿಗೆ ಆರಂಭಿಸಿ ಸೂರ್ಯಾಸ್ತದವರೆಗೆ ಸುತ್ತಾಡುತ್ತಾರೆ. ರಾತ್ರಿಯಾದಂತೆ ಮಾಯ!ಇವರಿಗೆ ಕೆಸರು, ಮಣ್ಣು ಎಂದರೆ ... ಮತ್ತಷ್ಟು ಓದಿ
|
ಮನಸೇ ಬದುಕು ನಿನಗಾಗಿ ಬವಣೆ ನಿನಗಾಗಿನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ...ಮನಸೇ ನಾ ಏನೇ ಮಾಡಿದರೂ ನಿನ್ನ ಪ್ರೀತಿಗಲ್ಲವೇಮನಸೇ ಮನಸಾ ಕ್ಷಮಿಸೇ....!!!!ಹೌದು, ನನ್ನ ಸೃಷ್ಟಿ ಪ್ರತಿ ಕ್ಷಣ ಈ ಹಾಡನ್ನು ಗುನುಗುತ್ತಾ ಇದ್ದಳು. ಈ ಹಾಡೇ ಆಕೆಯ ಜೀವನದ ಎಸಳೋ ಅನ್ನುವ ರೀತಿ ನಡೆದು ... ಮತ್ತಷ್ಟು ಓದಿ
|
ಹಾಯ್ ಚಿನ್ನು ಹೇಗಿದ್ದೀಯಾ ?ತುಂಬ ದಿನ ಆಯ್ತು ಅಲ್ವಾ ನಿನ್ನನ್ನು ನೋಡದೆ, ಇತ್ತೀಚೆಗೆ ನಿಂಗೂ ಪುರುಸೊತ್ತಿಲ್ಲ ಹಂಗಾಗಿ ನಿನ್ನನ್ನು ಮೀಟ್ ಮಾಡೋಕೆ ಆಗ್ತಾನೆ ಇಲ್ಲ. ಈ ಹಾಳಾದ ಜನ ನಮ್ಮ ಪರಿಸರವನ್ನೆಲ್ಲ ಹಾಳು ಮಾಡಿ ಹಾಕ್ಬಿಟ್ರು ನೋಡು, ಆದ ಕಾರಣ ನಂಗೆ ನಿನ್ನ ಜತೆ ಸಂಪರ್ಕ ಇಟ್ಟು ಕೊಳ್ಳೋಕೆ ಸ್ವಲ್ಪ ಕಷ್ಟಾನೇ ... ಮತ್ತಷ್ಟು ಓದಿ
|
ಜಾಗತೀಕ ಯುಗದಲ್ಲಿ ಕಾಂಕ್ರೀಟ್ ಕಾಡುಗಳ ಅಟ್ಟಹಾಸದ ನಡುವೆ ನಾವೆಲ್ಲೋ ನಮ್ಮ ಸಂಸ್ಕೃತಿಯನ್ನು ಮರೆತು ಹೋಗಿದ್ದೇವೆ ಎಂದು ಅನ್ನಿಸುತ್ತಿತ್ತು, ವಾಸ್ತವವಾಗಿ ನೋಡಿದಾಗ ಆ ಮಾತು ನಿಜವೇ ಸರಿ. ಏಕೆಂದರೆ ಆಫೀಸುಗಳೇ ಮನೆಯಾಗಿರುವ ಹೆಚ್ಚಿನ ಉದ್ಯೋಗಿಗಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಯೋಚಿಸಲು ಅಸಾಧ್ಯದ ಮಾತು. ಆದರೆ, ಎಲ್ಲೋ ... ಮತ್ತಷ್ಟು ಓದಿ
|
ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯಶಿವಹೌದು! ವರುಷಕ್ಕೆ ಒಂದು ಬಾರಿ ಬರುವ ನವೆಂಬರ್ ತಿಂಗಳು ಬಂತೆಂದರೆ ಸಾಕು, ಪ್ರತಿಯೊಬ್ಬ ಕನ್ನಡಿಗನ ಕಿವಿಗೂ ಈ ಹಾಡಿನ ಇಂಪು ಪ್ರತಿಧ್ವನಿಸುತ್ತದೆ. ಅಷ್ಟು ಜೀವಂತಿಕೆಯನ್ನು ಈ ಹಾಡು ಉಳಿಸಿಕೊಂಡಿದೆ ಎಂದರೆ ಅದು ಅತಿಶಯೋಕ್ತಿ ಅಲ್ಲ. ಭರತ ಭೂಮಿಯಲ್ಲಿ ವಿವಿಧ ಭಾಷೆಗಳನ್ನು ... ಮತ್ತಷ್ಟು ಓದಿ
|
ನಾ ಅಪರಾಧಿಯೇ, ಅಲ್ಲ ನಿರಾಪರಾಧಿಯೇಮತ್ತೇಕೆ ಅಪರಾಧಗಳು ನನ್ನನ್ನೇ ಸುತ್ತುತ್ತಿವೆದಿನವೆಲ್ಲ ವ್ಯಥೆಯಿಹುದು, ಅದೇನೋ ಕಳವಳ ಮಾಡದ ತಪ್ಪಿಗೆ ಏಕೀ ಮಾನಸಿಕ ವೇದನೆ ನಿರಾಮಯವಾಗಿ ಮನಹಗುರಗೊಳಿಸಹೊರಟರೆಮತ್... ಮತ್ತಷ್ಟು ಓದಿ
|
ಆಕಸ್ಮಿಕವಾಗಿ ನನ್ನೆಡೆಗೆ ಬೀಸಿದ ಗಾಳಿಮತ್ತೆ ನನ್ನ ಬಿಟ್ಟು ಎತ್ತಕಡೆಯೂ ಹೋಗಲಿಲ್ಲಮೊದಮೊದಲು ನಾನದನ್ನು ತಂಗಾಳಿ ಎಂದು ಆಸ್ವಾದಿಸಿದೆನು, ಹುಚ್ಚೆದ್ದು ಕುಣಿದೆನುನನಗಾಗ ಉಳಿದ ಪ್ರಾಪಂಚಿಕ ಅರಿವಿರಲಿಲ್ಲಆದರೆ ಮುಂದೊಂದು ದಿನ ಅದೇ ಗಾಳಿ ಬಿರುಗಾಳಿಯಾಗಿ ನನ್ನನ್ನೇ ಸರ್ವನಾಶಗೊಳಿಸೀತು ಎಂಬ ಸಣ್ಣ ಕಲ್ಪನೆಯೂ ನನಗೆ ... ಮತ್ತಷ್ಟು ಓದಿ
|
 ನಮ್ಮ ಜೀವನವೇ ಈ ಅಲೆಗಳ ಹಾಗೆ ಕಣೇ ಒಮ್ಮೊಮ್ಮೆ ಎಷ್ಟೇ ರಭಸದ ಅಲೆ ಬಂದರೂ ನಾವು ಧೃಢವಾಗಿ ನಿಂತು ಎದುರಿಸುತ್ತೇವೆ, ಆದರೆ ಇನ್ನೊಮ್ಮೊಮ್ಮೆ ಆ ರೀತಿಯಾಗಿ ಆಧಾರವಿಲ್ಲದೆ ಬೀಳುತ್ತೇವೆ ಎಂದು ಅಲೆಗಳ ರಭಸಕ್ಕೆ ಹಿಡಿತವಿಲ್ಲದೆ ಬಿದ್ದು ಏಳಲು ಪರದಾಡುತ್ತಿರುವವರ ಕಡೆ ಕೈ ತೋರಿಸಿ ಹೇಳಿದಳು. ಮತ್ತಷ್ಟು ಓದಿ
|
ಭಾವನೆಗಳೇ ಇಲ್ಲದ ಜನಗಳವರು ಎಂದು ತಿಳಿದುಅವರುಗಳನ್ನು ತೊರೆದು, ಹೊಸ ಜೀವನ ನಡೆಸಲೆಂದು ಇಲ್ಲಿ, ಈ ಜನಗಳ ಮಧ್ಯೆ ಬಂದೆನು.ನನ್ನೊಳಗಿನ ಭಾವನೆಗಳಿಗೆ ಬೆಲೆ ಸಿಗುವುದೇ ಎಂದು ಬಹುದೂರದ ಈ ನಾಡಿನಲ್ಲಿ ಪರಿತಪಿಸಿದೆನು.ಭಾವನೆಗಳ... ಮತ್ತಷ್ಟು ಓದಿ
|
ಅದೊಂದು ಶನಿವಾರ, ನನಗೆ ಯಾವುದೋ ಕಾರಣಕ್ಕೆ ಕಾಲೇಜಿಗೆ ರಜೆ ಸಾರಲಾಗಿತ್ತು. ನನ್ನ ಅಮ್ಮ ಸಂಗೀತ ಶಿಕ್ಷಕಿಯಾಗಿದ್ದ ಕಾರಣ ಶನಿವಾರದ ದಿನ ಅವರು ನೆಲ್ಯಾಡಿಯಲ್ಲಿ ಸಂಗೀತ ತರಗತಿ ನಡೆಸುತ್ತಿದ್ದರು. ಎಂದಿನಂತೆ ಅಮ್ಮ ಮಧ್ಯಾಹ್ನದ ವೇಳೆ ಹೊರಟು ಹೋದರು, ನಂತರ ನಾನು ಮತ್ತು ಅಪ್ಪ ಮಾತ್ರ ಮನೆಯಲ್ಲಿ ಇದ್ದೆವು ... ಮತ್ತಷ್ಟು ಓದಿ
|
ಈ ಮನಸೇ ಹೀಗೆ ಒಮ್ಮೊಮ್ಮೆ ನಗುತ್ತಿರುತ್ತದೆ, ಒಮ್ಮೊಮ್ಮೆ ಅಳುತ್ತಿರುತ್ತದೆ, ಸತ್ಯ-ಸುಳ್ಳುಗಳ ಪರಾಕಾಷ್ಟೆಯ ಎದುರುಅರಿವಿಲ್ಲದಂತೆಯೇ ಸುಮ್ಮನಿದ್ದು ಬಿಡುತ್ತದೆ.ಆದರೆ, ಹೃದಯಾ.................. ಮತ್ತಷ್ಟು ಓದಿ
|
ತಮ್ಮ ಆಡಳಿತ ಆವಧಿಯಲ್ಲಿ ಹಿಂದೂಗಳ ಪವಿತ್ರ ಸ್ಥಾನವಾದ ದತ್ತ ಪೀಠದ ಬಗ್ಗೆ ಕಿಂಚಿತ್ತು ಕಾಳಜಿಯನ್ನು ವಹಿಸದ ವಿರೋಧ ಪಕ್ಷವು ಇದೀಗ ಬಿಜೆಪಿ ಆಡಳಿತವಿರುವ ರಾಜ್ಯ ಸರಕಾರ ಹಾಗೂ ಮಂಗಳೂರು ಪ್ರದೇಶಗಳಲ್ಲಿ ತಮ್ಮ ಪುಕ್ಸಟ್ಟೆ ಸಾಂತ್ವಾನದ ಡೊಂಬರಾಟವನ್ನು ಆರಂಭಿಸಿದೆ. ತಾನೊಬ್ಬ ಹಿಂದೂ, ಹಿಂದೂಗಳ ... ಮತ್ತಷ್ಟು ಓದಿ
|
ಅದೆಲ್ಲೋ ಕಾಶ್ಮೀರದ ಗುಡ್ಡಗಾವಲಿನ ಗಡಿಗಳಲ್ಲಿ ಶಸ್ತ್ರಾಸ್ತ್ರ ಸನ್ನದ್ದತೆಯಿಂದ ಭರತಮಾತೆಯನ್ನು ಅನ್ಯರಿಗೆ ಬಿಟ್ಟು ಕೊಡಲಾರೆವು ಅನ್ನುವ ಉದ್ದೇಶದಿಂದ , ಮಳೆ-ಚಳಿ-ಬಿಸಿಲು ಯಾವುದಾದರೇನು ? ಒಂದು ವೇಳೆ ಮೃತ್ಯುವೇ ತನ್ನ ಕಣ್ಣ ಮುಂದೆ ಬಂದು ನಿಂತರೂ ಅಡ್ಡಿ ಇಲ್ಲ ಅನ್ನುವಷ್ಟರ ಮಟ್ಟಿಗೆ ಮನಸ್ಸಿನಲ್ಲಿ ಹುದುಗಿರುವ ... ಮತ್ತಷ್ಟು ಓದಿ
|