Welcome, Guest   [ Register | Sign In | Take a tour | Adult Filter: On ]

ಸ್ಪೂರ್ತಿ ಚಿಕ್ಕಂದಿನಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ನಾನು, ಪತ್ರಿಕೋದ್ಯಮದಲ್ಲಿ ಪದವಿಯನ್ನು ಪಡೆದೆ. ಮನಸ್ಸನ್ನು ಹಗುರಗೊಳಿಸಲು ಈ ಬ್ಲಾಗ್ ರಚಿಸಿದೆ. ನನ್ನ ಮನಸ್ಸಿನ ನೋವಿನ ಹಂದರವನ್ನು ಬಿಡಿಸಲು ಮತ್ತು ನನ್ನ ಜೀವನದಲ್ಲಿನ ಕೆಲವು ಅನುಭವಗಳನ್ನು ಹಂಚಿಕೊಳ್ಳಲು ಇದೇ ಸೂಕ್ತ ವೇದಿಕೆ ಎಂದು ಕೊಂಡಿದ್ದೇನೆ. ಪ್ರೀತಿ ಪಾತ್ರರೇ ನಿಮ್ಮ ಹಾರೈಕೆಗಳು ಈ ಸ್ಪೂರ್ತಿಯ ಮೇಲೆ ಸದಾ ಇರಲಿ ಎಂದು ಆಶಿಸುತ್ತೇನೆ.ಮತ್ತಷ್ಟು ಓದಿ 

ಎಲ್ಲಿ ನೋಡಿದರೂ ನೋವು ನರಳಾಟ...
ಎಲ್ಲಿ ನೋಡಿದರೂ ನೋವು ನರಳಾಟ... ಇದು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಪಟ್ರಮೆಯ ಮನೆಮನೆಗಳಲ್ಲಿ ನಿತ್ಯ ನಿರಂತರ. ಅದರಲ್ಲೂ ... Swati Balthillaya ರಿಂದ ಜನವರಿ 29, 2010 8:54:00 PM IST ರಂದು ಪೋಸ್ಟ್ ಮಾಡಲಾಗಿದೆ
ಕೃಷಿಕರ ಗೋಳು ಕೇಳೋರ್ಯಾರು
ದಕ್ಷಿಣ ಕನ್ನಡದ ವಾಣಿಜ್ಯ ಬೆಳೆ ಅಡಿಕೆ. ಹೊರನಾಡಿಗೆ ಆರ್ಥಿಕ ಸುಭದ್ರ ಜಿಲ್ಲೆ ಎಂದು ಕಂಡು ಬಂದರೆ ಇಲ್ಲಿನ ಪರಿಸ್ಥಿತಿಯೇ ... Swati Balthillaya ರಿಂದ ಜುಲೈ 20, 2009 9:15:00 PM IST ರಂದು ಪೋಸ್ಟ್ ಮಾಡಲಾಗಿದೆ
ಸಾವಿರ ಬಂಧುಗಳಿದ್ದರೂ ನಾನು ಒಂಟಿ
ಕೈ ತುಂಬ ಇದ್ದಾಗ ಮನೆ ತುಂಬ ನೆಂಟರು... ಅನ್ನುವ ಜಗತ್ತಿನ ಸತ್ಯಕ್ಕೆ ನಾನೇ ಮೂಕ ಸಾಕ್ಷಿ. ಕೆಲವೇ ತಿಂಗಳ ಹಿಂದೆ ನಾನು ... Swati Balthillaya ರಿಂದ ಜುಲೈ 16, 2009 7:37:00 PM IST ರಂದು ಪೋಸ್ಟ್ ಮಾಡಲಾಗಿದೆ