Welcome, Guest   [ Register | Sign In | Take a tour | Adult Filter: On ]

ಸೆಪ್ಟೆಂಬರ್ 2008


ಬ್ಲಾಗ್ಸ್ (2)
ಈ ಮನಸೇ ಹೀಗೆ ಒಮ್ಮೊಮ್ಮೆ ನಗುತ್ತಿರುತ್ತದೆ, ಒಮ್ಮೊಮ್ಮೆ ಅಳುತ್ತಿರುತ್ತದೆ, ಸತ್ಯ-ಸುಳ್ಳುಗಳ ಪರಾಕಾಷ್ಟೆಯ ಎದುರುಅರಿವಿಲ್ಲದಂತೆಯೇ ಸುಮ್ಮನಿದ್ದು ಬಿಡುತ್ತದೆ.ಆದರೆ, ಹೃದಯಾ.................. ಮತ್ತಷ್ಟು ಓದಿ

ತಮ್ಮ ಆಡಳಿತ ಆವಧಿಯಲ್ಲಿ ಹಿಂದೂಗಳ ಪವಿತ್ರ ಸ್ಥಾನವಾದ ದತ್ತ ಪೀಠದ ಬಗ್ಗೆ ಕಿಂಚಿತ್ತು ಕಾಳಜಿಯನ್ನು ವಹಿಸದ ವಿರೋಧ ಪಕ್ಷವು ಇದೀಗ ಬಿಜೆಪಿ ಆಡಳಿತವಿರುವ ರಾಜ್ಯ ಸರಕಾರ ಹಾಗೂ ಮಂಗಳೂರು ಪ್ರದೇಶಗಳಲ್ಲಿ ತಮ್ಮ ಪುಕ್ಸಟ್ಟೆ ಸಾಂತ್ವಾನದ ಡೊಂಬರಾಟವನ್ನು ಆರಂಭಿಸಿದೆ. ತಾನೊಬ್ಬ ಹಿಂದೂ, ಹಿಂದೂಗಳ ... ಮತ್ತಷ್ಟು ಓದಿ